21 ಮಾರ್ಚ 2015
• ಶುದ್ಧ ವಿಮೆಗೆ ಬದಲು, ಉಳಿತಾಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲು ಸೂಚಿಸಬಹುದು.
• ಸುರಕ್ಷಿತ ಹೂಡಿಕೆಯ ನಮೂನೆಗೆ ಬದಲಾಗಿ, ಹೆಚ್ಚು ಅಪಾಯಕಾರಿ ನಮೂನೆಯ ಹೂಡಿಕೆಗೆ ವಿನಂತಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಏಜೆಂಟನು, ಯಾವ ಆಧಾರದ ಮೇಲೆ ತನ್ನ ಶಿಫಾರಸುಗಳನ್ನು ಮಾಡಲಾಗಿದೆ ಎಂಬುದನ್ನು ತಿಳಿಸಿ ಹೇಳಬೇಕು. ಅದಕ್ಕೆ ಗ್ರಾಹಕನಿಗೆ ಮನವರಿಕೆಯಾದರೆ ಸರಿ. ಇಲ್ಲದಿದ್ದರೆ ಗ್ರಾಹಕನ ಇಚ್ಛಿಸಿದ ಬದಲಾವಣೆಗಳಿಗೆ ಏಜೆಂಟನು ಒಪ್ಪಿಗೆಯನ್ನು ಸೂಚಿಸಬೇಕು. ಈ ಬದಲಾವಣೆU,É ಗ್ರಾಹಕನೇ ಹೊಣೆಗಾರನೆಂದು ತಿಳಿಸಲು ಮರೆಯಬಾರದು.
ಗ್ರಾಹಕನು ಶಿಫಾರಸುಗಳಗಳನ್ನು ಭಾಗಶಃ ಒಪ್ಪಿದರೆ, ಏಜೆಂಟನು ಏನು ಮಾಡಬೇಕು?
ಏಜೆಂಟನು ಶಿಫಾರಸುಗಳನ್ನು ಮಾಡಿದಾಗ, ಕೆಲವು ಬಾರಿ ಗ್ರಾಹಕನು,• ಶುದ್ಧ ವಿಮೆಗೆ ಬದಲು, ಉಳಿತಾಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲು ಸೂಚಿಸಬಹುದು.
• ಸುರಕ್ಷಿತ ಹೂಡಿಕೆಯ ನಮೂನೆಗೆ ಬದಲಾಗಿ, ಹೆಚ್ಚು ಅಪಾಯಕಾರಿ ನಮೂನೆಯ ಹೂಡಿಕೆಗೆ ವಿನಂತಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಏಜೆಂಟನು, ಯಾವ ಆಧಾರದ ಮೇಲೆ ತನ್ನ ಶಿಫಾರಸುಗಳನ್ನು ಮಾಡಲಾಗಿದೆ ಎಂಬುದನ್ನು ತಿಳಿಸಿ ಹೇಳಬೇಕು. ಅದಕ್ಕೆ ಗ್ರಾಹಕನಿಗೆ ಮನವರಿಕೆಯಾದರೆ ಸರಿ. ಇಲ್ಲದಿದ್ದರೆ ಗ್ರಾಹಕನ ಇಚ್ಛಿಸಿದ ಬದಲಾವಣೆಗಳಿಗೆ ಏಜೆಂಟನು ಒಪ್ಪಿಗೆಯನ್ನು ಸೂಚಿಸಬೇಕು. ಈ ಬದಲಾವಣೆU,É ಗ್ರಾಹಕನೇ ಹೊಣೆಗಾರನೆಂದು ತಿಳಿಸಲು ಮರೆಯಬಾರದು.
No comments:
Post a Comment