28 ಫೆಬ್ರುವರಿ 2015
• ಗ್ರಾಹಕನ ಪರಿಸ್ಥಿತಿಯಲ್ಲಿ, ಯೋಚನೆಯಲ್ಲಿ ಬದಲಾವಣೆ ಸಂಭವಿಸಿದ್ದರೆ, ಏಜೆಂಟನು ಬದಲಾದ ಸನ್ನಿವೇಶದಲ್ಲಿ, ಹೊಸ ಪ್ರಸ್ತಾಪಗಳನ್ನು ಸೂಚಿಸ ಬೇಕು.
• ಪರಿಸ್ಥಿತಿಯಲ್ಲಿ, ಯೋಚನೆಯಲ್ಲಿ ಯಾವ ಬದಲಾವಣೆಗಳು ಕಂಡುಬರದಿದ್ದರೆ, ಏಜೆಂಟನು ಪ್ರಸ್ತಾಪದ ಹಿಂದೆ ಇರುವ ವಿಚಾರ ಧಾರೆಗಳ ಬಗ್ಗೆ ತಿಳುವಳಿಕೆ ನೀಡಬೇಕು.
• ಗ್ರಾಹಕನ ಅವಶ್ಯಕತೆಗಳ ಬಗ್ಗೆ ಗಾಢವಾಗಿ ಚಿಂತಿಸಿರುವದರ ಬಗ್ಗೆ ಮನವರಿಕೆ ಮಾಡಲು ಯತ್ನಿಸ ಬೇಕು.
ಗ್ರಾಹಕನು ಏಜೆಂಟನ ಪ್ರಸ್ತಾಪಗಳನ್ನು ಒಪ್ಪಿಕೊಳ್ಳದಿದ್ದರೆ, ಏಜೆಂಟನು ಏನು ಮಾಡಬೇಕು?
ಗ್ರಾಹಕನು ಏಜೆಂಟನ ಪ್ರಸ್ತಾಪಗಳನ್ನು ಒಪ್ಪಿಕೊಳ್ಳದಿದ್ದರೆ,• ಗ್ರಾಹಕನ ಪರಿಸ್ಥಿತಿಯಲ್ಲಿ, ಯೋಚನೆಯಲ್ಲಿ ಬದಲಾವಣೆ ಸಂಭವಿಸಿದ್ದರೆ, ಏಜೆಂಟನು ಬದಲಾದ ಸನ್ನಿವೇಶದಲ್ಲಿ, ಹೊಸ ಪ್ರಸ್ತಾಪಗಳನ್ನು ಸೂಚಿಸ ಬೇಕು.
• ಪರಿಸ್ಥಿತಿಯಲ್ಲಿ, ಯೋಚನೆಯಲ್ಲಿ ಯಾವ ಬದಲಾವಣೆಗಳು ಕಂಡುಬರದಿದ್ದರೆ, ಏಜೆಂಟನು ಪ್ರಸ್ತಾಪದ ಹಿಂದೆ ಇರುವ ವಿಚಾರ ಧಾರೆಗಳ ಬಗ್ಗೆ ತಿಳುವಳಿಕೆ ನೀಡಬೇಕು.
• ಗ್ರಾಹಕನ ಅವಶ್ಯಕತೆಗಳ ಬಗ್ಗೆ ಗಾಢವಾಗಿ ಚಿಂತಿಸಿರುವದರ ಬಗ್ಗೆ ಮನವರಿಕೆ ಮಾಡಲು ಯತ್ನಿಸ ಬೇಕು.