22ಮೇ 2014
ಕರಾರು ನೆರವೇರಿಕೆಗಾಗಿ ಯೋಗ್ಯಬೆಲೆ ತೆರಬೇಕಾಗುತ್ತದೆ. ಹೀಗೆ ತೆರಬೇಕಾದ ಯೋಗ್ಯಬೆಲೆಗೆ ದಾಕ್ಷಿಣ್ಯವೆಂದು ಕರೆಯುತ್ತಾರೆ. ವಿಮಾ ಕರಾರಿನಲ್ಲಿ ಕೋರಿಕೆದಾರನಿಗೆ ವಿಮಾಕಂತು ದಾಕ್ಷಿಣ್ಯವೆನಿಸಿದರೆ, ವಿಮಾಮೊತ್ತ ಒಪ್ಪಿಗೆದಾರನಿಗೆ ದಾಕ್ಷಿಣ್ಯವೆನಿಸುತ್ತದೆ.
ದಾಕ್ಷಿಣ್ಯ (consideration)ಎಂದರೆ :
ಕರಾರು ನೆರವೇರಿಕೆಗಾಗಿ ಯೋಗ್ಯಬೆಲೆ ತೆರಬೇಕಾಗುತ್ತದೆ. ಹೀಗೆ ತೆರಬೇಕಾದ ಯೋಗ್ಯಬೆಲೆಗೆ ದಾಕ್ಷಿಣ್ಯವೆಂದು ಕರೆಯುತ್ತಾರೆ. ವಿಮಾ ಕರಾರಿನಲ್ಲಿ ಕೋರಿಕೆದಾರನಿಗೆ ವಿಮಾಕಂತು ದಾಕ್ಷಿಣ್ಯವೆನಿಸಿದರೆ, ವಿಮಾಮೊತ್ತ ಒಪ್ಪಿಗೆದಾರನಿಗೆ ದಾಕ್ಷಿಣ್ಯವೆನಿಸುತ್ತದೆ.
No comments:
Post a Comment