28 ಎಪ್ರೀಲ್ 2015
ಮರಣ ವಿಮಾ ಪರಿಹಾರ ಸಂದಾಯಕ್ಕೆ ಮೊದಲು, ಕೆಲವು ಬಾರಿ ತನಿಖೆ (Claim Investigation) ಯನ್ನು ಯಾಕೆ ಕೈಕೊಳ್ಳುತ್ತ್ತಾರೆ?
ಮರಣ ವಿಮಾ ಪರಿಹಾರ ಸಂದಾಯಕ್ಕೆ ಮೊದಲು, ಕೆಲವು ಬಾರಿ ತನಿಖೆಯನ್ನು ಕೈಕೊಳ್ಳುತ್ತ್ತಾರೆ. ವಿಮಾ ಕರಾರು ಏರ್ಪಟ್ಟಾಗ, ಪರಮೋಚ್ಚ ನಂಬಿಕೆಯ ತತ್ವ (Principle of utmost good faith) ಉಲ್ಲಂಘನೆಯಾಗಿಲ್ಲವೆಂಬುದನ್ನು ಖಾತ್ರಿ ಮಾಡಿಕೊಳ್ಳಲು, ಈ ರೀತಿಯ ತನಿಖೆಯ ಅವಶ್ಯಕತೆ ಉಂಟಾಗುತ್ತದೆ.
No comments:
Post a Comment