6 ಜೂನ 2014
ಅಪಾಯ ಸಂಭವಿಸಿ ಹಾನಿಯದಾಗ, ವಿಮೆ ಮಾಡಿಸಿದಾತನ ಕುಸಿದು ಬಿದ್ದ ಆರ್ಥಿಕ ಸ್ಥಿತಿಯ ಮಟ್ಟವನ್ನು, ಅಪಾಯದ ಮುಂಚೆ ಇದ್ದ ಆರ್ಥಿಕ ಸ್ಥಿತಿಯ ಮಟ್ಟಕ್ಕೆ ತರಲು ಅವಶ್ಯವಿರುವ ಮಟ್ಟಗೆ ಮಾತ್ರ, ಪರಿಹಾರ ನೀಡುವದು ವಿಮೆಯ ಉದ್ಯೇಶವಾಗಿದೆ. ಇದಕ್ಕೇ ನಷ್ಟಭರ್ತಿ ತತ್ವವೆನ್ನುತ್ತಾರೆ. ಅಪಾಯದ ಹಾನಿಗಿಂತ ಹೆಚ್ಚು ಪರಿಹಾರ ನೀಡುವ ವ್ಯವಸ್ಥೆ ವಿಮೆಯಲ್ಲಿ ಇಲ್ಲಾ. ಈ ತತ್ವವನ್ನು ಸಾಮಾನ್ಯ ವಿಮೆಯಲ್ಲಿ ಚಾಚೂ ತಪ್ಪದಂತೆ, ನಿಖರವಾಗಿ ಅನುಸರಿಸಲಾಗುತ್ತದೆ.
ನಷ್ಟ ಭರ್ತಿ ತತ್ವ (Principle of Indemnity):
ಅಪಾಯ ಸಂಭವಿಸಿ ಹಾನಿಯದಾಗ, ವಿಮೆ ಮಾಡಿಸಿದಾತನ ಕುಸಿದು ಬಿದ್ದ ಆರ್ಥಿಕ ಸ್ಥಿತಿಯ ಮಟ್ಟವನ್ನು, ಅಪಾಯದ ಮುಂಚೆ ಇದ್ದ ಆರ್ಥಿಕ ಸ್ಥಿತಿಯ ಮಟ್ಟಕ್ಕೆ ತರಲು ಅವಶ್ಯವಿರುವ ಮಟ್ಟಗೆ ಮಾತ್ರ, ಪರಿಹಾರ ನೀಡುವದು ವಿಮೆಯ ಉದ್ಯೇಶವಾಗಿದೆ. ಇದಕ್ಕೇ ನಷ್ಟಭರ್ತಿ ತತ್ವವೆನ್ನುತ್ತಾರೆ. ಅಪಾಯದ ಹಾನಿಗಿಂತ ಹೆಚ್ಚು ಪರಿಹಾರ ನೀಡುವ ವ್ಯವಸ್ಥೆ ವಿಮೆಯಲ್ಲಿ ಇಲ್ಲಾ. ಈ ತತ್ವವನ್ನು ಸಾಮಾನ್ಯ ವಿಮೆಯಲ್ಲಿ ಚಾಚೂ ತಪ್ಪದಂತೆ, ನಿಖರವಾಗಿ ಅನುಸರಿಸಲಾಗುತ್ತದೆ.
No comments:
Post a Comment