8 ಎಪ್ರೀಲ್ 2014
ಲೋಕಾರ್ಪಣೆ : ವಿಮಾಲೋಕ. (ಸಮಸ್ತ ಕನ್ನಡ ಜನತೆಗೆ)
ಶಾಲಿವಾಹನ ಶಕೆ ೧೯೩೬, ಜಯನಾಮ ಸಂವತ್ಸರ, ಚೈತ್ರ ಮಾಸ, ಶುದ್ಧ ನವಮಿ, ಮಂಗಳವಾರ
(೮ ಎಪ್ರೀಲ್ ೨೦೧೪ ) ದಿನವಾದ ಇಂದು, ರಾಮ ನವಮಿಯ ಶುಭ ದಿನ.
ಈ ಶುಭ ದಿನದಂದು, ನಾನು ಸಮಸ್ತ ಕನ್ನಡ ಜನತೆಗೆ " ವಿಮಾ ಲೋಕ " ಬ್ಲಾಗ್ ನ್ನು ಪ್ರಾರಂಭಿಸುತ್ತಿದ್ದೇನೆ. ವಿಮೆಯ ಬಗ್ಗೆ, ಅದರಲ್ಲೂ ವಿಶೇಷವಾಗಿ ಜೀವ ವಿಮೆಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಈ ವೇದಿಕೆ ತಯಾರಾಗಿದೆ. ಈ ನನ್ನ ಪ್ರಯತ್ನಕ್ಕೆ ಸಹಕಾರ ನೀಡಲು ಕನ್ನಡ ಜನತೆಯನ್ನು ಪ್ರಾರ್ಥಿಸುತ್ತಿದ್ದೇನೆ.
ವಂದನೆಗಳೊಂದಿಗೆ -
ರಮೇಶ ಇಟ್ನಾಳ. ( ಧಾರವಾಡ : ೫೮೦ ೦೦೮. E mail : rhitnal@gmail.com )
No comments:
Post a Comment