Tuesday, April 8, 2014


8 ಎಪ್ರೀಲ್ 2014

ಲೋಕಾರ್ಪಣೆ : ವಿಮಾಲೋಕ. (ಸಮಸ್ತ ಕನ್ನಡ ಜನತೆಗೆ)


ಶಾಲಿವಾಹನ ಶಕೆ ೧೯೩೬,  ಜಯನಾಮ ಸಂವತ್ಸರ, ಚೈತ್ರ ಮಾಸ, ಶುದ್ಧ ನವಮಿ, ಮಂಗಳವಾರ 
(೮ ಎಪ್ರೀಲ್ ೨೦೧೪ ) ದಿನವಾದ ಇಂದು, ರಾಮ ನವಮಿಯ ಶುಭ ದಿನ. 

ಈ ಶುಭ ದಿನದಂದು, ನಾನು ಸಮಸ್ತ ಕನ್ನಡ ಜನತೆಗೆ  " ವಿಮಾ ಲೋಕ "   ಬ್ಲಾಗ್ ನ್ನು ಪ್ರಾರಂಭಿಸುತ್ತಿದ್ದೇನೆ. ವಿಮೆಯ ಬಗ್ಗೆ, ಅದರಲ್ಲೂ ವಿಶೇಷವಾಗಿ ಜೀವ ವಿಮೆಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಈ ವೇದಿಕೆ ತಯಾರಾಗಿದೆ.  ಈ ನನ್ನ ಪ್ರಯತ್ನಕ್ಕೆ ಸಹಕಾರ ನೀಡಲು ಕನ್ನಡ ಜನತೆಯನ್ನು ಪ್ರಾರ್ಥಿಸುತ್ತಿದ್ದೇನೆ.

ವಂದನೆಗಳೊಂದಿಗೆ -
ರಮೇಶ ಇಟ್ನಾಳ. ( ಧಾರವಾಡ : ೫೮೦ ೦೦೮.  E mail : rhitnal@gmail.com )

No comments:

Post a Comment